ಪೋಸ್ಟ್‌ಗಳು

ಆಗಸ್ಟ್, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕಲಕೇರಿ ಸಿರಿ ಗ್ರಾಮಿಣ ಅಭಿವೃದ್ಧಿ ಸಂಸ್ಥೆಯ ವತಿಯಿಂದ ಪ್ರಭಂದ ಸ್ಪರ್ಧೆ

ಇಮೇಜ್
ಶ್ರೀ ಭಸವೆಶ್ವರ ಪದವಿ ಶಾಲೆಯಲ್ಲಿ ಅಖಂಡ ಭಾರತ ಸಂಕಲ್ಪದ ಸ್ವಾತಂತ್ರ್ಯ ದಿನಾಚರಣೆ ನಿಮಿತ್ಯ ಪ್ರಬಂಧ ಸ್ಪರ್ಧೆಯಲ್ಲಿ ವಿಜೆತರಾದ ಮಕ್ಕಳಿಗೆ ಪ್ರಶಸ್ತಿ ಕೊಡಲಾಯಿತು .
ಇಮೇಜ್
ತಾಯಿಯ ಋಣ ಎನು ಕೊಟ್ಟರು ತಿರಿಸಲಾಗದು, ಮನೆಯೆ ಮೊದಲ ಪಾಠ ಶಾಲೆ, ಜನನಿ ತಾನೆ ಮೊದಲ ಗುರುವು, ಜನನಿಯಿಂದ ಪಾಠ ಕಲಿತ ಜನರು ಧನ್ಯರು’ ಎಂಬ ಕವಿವಾಣಿ ಪ್ರಸಿದ್ಧವಾಗಿದೆ. ಭಾರತೀಯ ಸಂಸ್ಕೃತಿ ‘ಮಾತೃದೇವೋ ಭವ’ ಎಂದು ತಾಯಿಗೆ ದೈವತ್ವದ ಪಟ್ಟ ನೀಡಿ ಗೌರವಿಸಿದೆ. ‘ಕೆಟ್ಟ ಮಕ್ಕಳು ಹುಟ್ಟಬಹುದು ಆದರೆ ಕೆಟ್ಟ ತಾಯಿ ಹುಟ್ಟಲಾರಳು’ ಎಂದು ಶಂಕರಾಚಾರ್ಯರು ಹೇಳಿದ್ದಾರೆ. ಅಷ್ಟೇಕೆ, ನೆಲವನ್ನೂ ನಾವು ಮಾತೃಸ್ವರೂಪದಲ್ಲಿ ಭಾವಿಸುತ್ತೇವೆ. ಭಾರತಮಾತೆ, ಕರ್ನಾಟಕ ಮಾತೆ ಎಂದು ಹೇಳುತ್ತೇವೆ. ‘ವಂದೇ ಮಾತರಂ’ ಹಾಡುತ್ತೇವೆ. ರಾಷ್ಟ್ರಕವಿ ಕುವೆಂಪು ಅವರು ‘ಜಯಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ’ ಎಂದು ನಾಡಗೀತೆಯಲ್ಲಿ ಉದ್ಗರಿಸಿದ್ದಾರೆ. ಕನ್ನಡ ಮಾತೆ ಭಾರತಮಾತೆಯ ಪುತ್ರಿ ಅಂದರೆ ಭಾರತೀಯ ಸಂಸ್ಕೃತಿಯ ಒಡಲಲ್ಲಿ ಕನ್ನಡ ಸಂಸ್ಕೃತಿ ಹೂವಾಗಿ ಅರಳಿದೆ ಎನ್ನಬಹುದು, ಅಂತಹ ಮಹಾನ ತಾಯಿಯ 5 ನೇ ಪುಣ್ಯ ಸ್ಮರಣೆಯ ದಿನವಾದ ಇಂದು ಕಲಕೇರಿಯಲ್ಲಿ ಸುಮಾರು 1000  ಸಸಿಗಳನ್ನು ನೇಡುವ ಮೂಲಕ ತನ್ನ ತಾಯಿಯ ಋಣವನ್ನು ತೀರಿಸಲು ಸಣ್ಣ ಪ್ರಯತ್ನದತ್ತ  ನನ್ನ ಸಹೋದರ ಸ್ವರೂಪಿ ಸ್ನೇಹಿತ ಶ್ರೀ ಸುಧಾಕರ ಅಡಕಿ ಸಾ|| ಕಲಕೇರಿ. ದೃಶ್ಯ :- ಶ್ರೀ ಬಸವೇಶ್ವರ ಪದವಿ ಪುರ್ವ ಮಹಾವಿದ್ಯಾಲಯ ಕಲಕೇರಿ ದೆ.

Essay prize distrubytion in SBPU collage kalaker

ಇಮೇಜ್
PÀ®PÉÃj- PÀ®PÉÃj ¹j UÁæ«ÄÃt C©üªÀÈ¢Þ ¸ÀAWÀzÀ ªÀw¬ÄAzÀ PÀ®PÉÃjAiÀÄ°è  CRAqÀ ¨sÁgÀvÀ ¸ÀAPÀ®à ¢£ÁZÀgÀuÉ ªÀÄvÀÄÛ 72 £Éà ¸ÁévÀAvÀæöå ¢£ÁZÀgÀuÉAiÀÄ ¤«ÄvÀå K¥ÀðqÀ¹zÀ ¸ÁévÀAvÀæöå «ÃgÀ AiÉÆÃzsÀgÀ ¥Àæ§AzsÀ ¸ÀàzÉðAiÀİè DAiÉÄÌAiÀiÁzÀ «zÁåyðUÀ½UÉ ¥Àæ±À¹Û «vÀgÀuÉ ªÀiÁqÀ¯Á¬ÄvÀÄ. PÁAiÀÄðPÀæªÀÄzÀ°è UÀÄgÀÄgÁd CqÀQ, ¸ÀAUÀªÉÄñÀ ¸ÀUÀgÀ, C¥ÀÄà zÉøÁ¬Ä, gÀ« »gÉêÀÄoÀ,gÁdÄ UÉÆÃtÂ, ªÀÄÄvÀÄÛgÁd ¨ÉAqÉUÉÆÃA§¼À,¸ÀĤî dAUÁtÂ, ±Á¨Á¢, ¥ÀæPÁ±À F¼ÀUÉÃgÀ,¥Á¯ÉÆÎÃAqÀgÀÄ. §¸ÀªÉñÀégÀ ¥ÀzÀ« ¥ÀƪÀð PÁ¯ÉÃf£À J®è UÀÄgÀÄUÀ¼ÀÄ,¥ÁæZÁðAiÀÄgÀÄ,¹§âAzÀ¼ÀÄ,ºÁUÀÆ DqÀ½vÀ ªÀÄAqÀ½AiÀĪÀgÀÄ vÀÄA¨Á M¼ÉîAiÀÄ ¥ÉÆæÃvÀìºÀªÀ£ÀÄß ¤ÃrzÀgÀÄ.
ಇಮೇಜ್
PÀ®PÉÃj- eÁÕ£ÀeÉÆÃw ²æÃ ¹zÉÝñÀégÀ ¥ÁæxÀ«ÄPÀ ±Á¯É PÀ®PÉÃjAiÀİè 72 £Éà ¸ÁévÀAvÀæöå ¢£ÁZÀgÀuÉAiÀÄ£ÀÄß DZÀj¸À¯Á¬ÄvÀÄ. PÁAiÀÄðPÀæªÀÄzÀ°è ±ÀgÀtAiÀÄå ªÀäoÀ¥Àw, ¨Á¨Á zÉøÁ¬Ä,£Á£ÁUËqÀ ZËzsÀj,UÀÄgÀÄgÁd CqÀQ,¸ÀAvÉÆÃµÀ £É®èV, dUÀ¢Ã±À ZÀ¼ÀîV UÉÆÃ¥Á® ªÉÆÃ¥ÀUÁgÀ ºÁUÀÆ ±Á¯ÉAiÀÄ ¹§âA¢ªÀUÀð ªÀÄvÀÄÛ ªÀÄÄzÀÄÝ ªÀÄPÀ̼ÀÄ ¥Á¯ÉÆÎÃAqÀgÀÄ.

ಶ್ರಾವಣ ಮಾಸದ ಪುರಾಣ ಪ್ರಾರಂಭೋತ್ಸವ

ಇಮೇಜ್
ಶ್ರಾವಣ ಮಾಸದ ಪುರಾಣ ಪ್ರಾರಂಭೋತ್ಸವ ಕಲಕೇರಿ- ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಶ್ರೀ ಗುರು ವೀರ ಘಂಟೈ ಮಡಿವಾಳೇಶ್ವರ ದೇವಸ್ಥಾನದಲ್ಲಿ ಸಂತ ಶ್ರೇಷ್ಠ ಜಗದ್ಗುರು ಶ್ರೀ ತಿಂಥಣಿ ಮೌನೇಶ್ವರ ಪುರಾಣವನ್ನು ಆಯೋಜನೆ ಮಾಡಲಾಗಿದ್ದು ,ಕಾರ್ಯಕಮ್ರದ ದಿವ್ಯ ಸಾನಿದ್ಯವನ್ನು ವಹಿಸಿರುವ ಪೂಜ್ಯ ಶ್ರಿ ಶಿವ ಬಸವ ಶಿವಾಚಾರ್ಯರು ಹಿರೇಮಠ,ಕೆರೂಟಗಿ ಆರ್ಶಿವಾದದ ನುಡಿಗಳನ್ನು ನೀಡುತ್ತಾ       ತಿಂಥಣಿ ಮೌನೇಶ್ವರರು ಒಬ್ಬ ಶ್ರೇಷ್ಥ ಸಂತ, ಅಂತಹ ಮಹಾನುಭಾವರ ಪುರಾಣ ಕೇಳುವುದು ಕೂಡಾ ಒಂದು ಪುಣ್ಯದ ಕೆಲಸ , ಅದರ ಸದುಪಯೋಗವನ್ನು ಎಲ್ಲ ಮಹಿಳೆಯರನ್ನೊಳಗೊಂಡು ಪುರುಷರು ,ಮಕ್ಕಳು ಪಾಲ್ಗೊಳಿರೆಂದು ಹೇಳಿದರು.       ಸಾನಿಧ್ಯ ವಹಿಸಿದವರು ಪುಜ್ಯಶ್ರೀ ಷ.ಬ್ರ.ಮಡಿವಾಳೇಶ್ವರ ಶಿವಾಚಾರ್ಯರು ದೇವರ ಸೇವೆಯನ್ನು ನಿಸ್ವಾರ್ಥದಿಂಧ ಮಾಡಿದಾಗ ಮಾತ್ರ ಆದೇವರು ಎಲ್ಲರಿಗೂ ಒಳ್ಳೆಯ ಆನುಗ್ರಹ ಮಾಡಿ ,ಸರಿಯಾದ ಮಳೆ ,ಬೆಳೆ ಆಗುತ್ತದೆ ಎಂದು ಆರ್ಶಿವದಿಸಿದರು. ಕಾರ್ಯಕ್ರಮದಲ್ಲಿ ಸಿದ್ದು ಬುಳ್ಳಾ,ರಾಜು ಕಂಠಿ,ಮುದಕಣ್ಣ ದೋರಿಗೋಳ,ಮುದಕಣ್ಣ ದೇಸಾಯಿ,ಮಲ್ಲಿನಾಥ ಭೈರಿ,ದೇವಿಂದ್ರ ಜಂಬಗಿ,ಅರವಿಂದ ಬೇನಾಳ,ಕುಮಾರ ದೇಸಾಯಿ,ಹಣಮಂತ ವಡ್ಡರ,ನ್ಯಾಮು ವಡ್ಡರ,ಮಾಂತೇಶ ಮೂಲಿಮನಿ,ಸಂತೋಷ ಕಾಳಶೇಟ್ಟಿ,ಸಿವಾನಂದ ವಂದಾಲ,ಶಿವಾನಂದ ವಂದಾಳ,ಬಾಬುಗೌಡ ಬಿರಾದಾರ,ಬಿ.ಡಿ,ಜಂಗಾಣಿ,.ಶಾಮು ಪತ್ತಾರ.ಶ್ರೀಶೈಲ ಅಡಕಿ,ರಾಮು ಕಂಬಾರ...

ಕಲಕೇರಿಯ ಶ್ರೀ ಬಸವೇಶ್ವರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

ಇಮೇಜ್